ಸಮುದಾಯ ಭವನಗಳು ಗ್ರಾಮೀಣ ಜನರ ಸಾಂಸ್ಕೃತಿಕ ಕೇಂದ್ರಗಳಾಗಲಿ

ವಿಜಯ ಸಿಂಧೂರ ಸಿಂಧಗಿ ಸಮುದಾಯ ಭವನಗಳು ಗ್ರಾಮೀಣ ಜನರ ಸಾಂಸ್ಕೃತಿಕ ಕೇಂದ್ರಗಳಾಗುವ ಜೊತೆಗೆ ಎಲ್ಲಾ ತಳ ಸಮುದಾಯದ ಜನರು ಸಭೆ, ಸಮಾರಂಭ, ನಿಶ್ಚಿತಾರ್ಥ, ಮದುವೆ ಮೊದಲಾದ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲ ಕಲ್ಪಿಸಿವೆ. ಬಡ ಜನತೆಗೆ […]

ಶಿಕ್ಷಕರ ಸಂಘಕ್ಕೆ ತಾಲೂಕ ಘಟಕದ ಪದಾಧಿಕಾರಿಗಳ ಅವಿರೋಧ ಆಯ್ಕೆ.

ವಿಜಯ ಸಿಂಧೂರ ತಾಳಿಕೋಟೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ) ಬೆಂಗಳೂರು, ತಾಳಿಕೋಟಿ ತಾಲೂಕ ಘಟಕದ 2026 ರಿಂದ 2031ರ ಅವಧಿಗೆ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಎಸ್‌.ಜಿ. […]

ಸ್ವಚ್ಛತೆ ಮತ್ತು ಶುದ್ಧತೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು

ವಿಜಯ ಸಿಂಧೂರ, ಸಿಂದಗಿ ಸ್ವಚ್ಛತೆ ಮತ್ತು ಶುದ್ಧತೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು. ಶುದ್ಧ ಕುಡಿಯುವ ನೀರಿನ ಘಟಕವನ್ನು ದಿ. ಎಮ್ ಸಿ ಮನಗೂಳಿ ಪ್ರತಿಷ್ಠಾನದಿಂದ ಸ್ಥಾಪಿಸುವ ಮೂಲಕ ಮನಗೂಳಿ ಕುಟುಂಬ ಸಾಮಾಜಿಕ ಸೇವೆ ಮಾಡುತ್ತಿದೆ […]

ಗ್ರಾಮಗಳ ಅಭಿವೃದ್ಧಿ ಮತಕ್ಷೇತ್ರದ ಸಮಗ್ರ ಪ್ರಗತಿ

ವಿಜಯ ಸಿಂಧೂರ, ಸಿಂದಗಿ ಪ್ರತಿ ಗ್ರಮಗಳ ಅಭಿವೃದ್ಧಿಯೇ ಮತಕ್ಷೇತ್ರದ ಸಮಗ್ರ ಪರಗತಿ ಸಂಖ್ಯೆತ ಆ ನಿಟ್ಟಿನಲ್ಲಿ ನನ್ನ ಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.ಮಹಾತ್ಮ ಗಾಂಧೀಜಿ ಅವರ […]

ಸಜ್ಜನ ಸಮಾಜದ ಶೇ. 85ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ, ​ಒಗ್ಗಟ್ಟಿನಿಂದ ಸಮಾಜದ ಏಳಿಗೆ ಸಾಧ್ಯ: ಶಿಕ್ಷಕ ಎಸ್. ಬಿ. ಸಜ್ಜನ್ ಅಭಿಮತ

​ವಿಜಯ ಸಿಂಧೂರ, ತಾಳಿಕೋಟೆ ​ಸ್ಥಳೀಯ ಸಜ್ಜನ್ ಗಾಣಿಗರ ಸೇವಾ ಸಂಘದ ವತಿಯಿಂದ ತಾಳಿಕೋಟಿ ಹಾಗೂ ತಾಲೂಕಿನಾದ್ಯಂತ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಗಳಲ್ಲಿ ಶೇಕಡಾ 85ಕ್ಕೂ ಹೆಚ್ಚು ಅಂಕ ಗಳಿಸಿ ಸಮಾಜಕ್ಕೆ ಕೀರ್ತಿ ತಂದ ಪ್ರತಿಭಾನ್ವಿತ […]

ಮಳೆ ಅವಾಂತರ ಫೋನ್ ಕರೆ ಸುಗಮ ಸಂಚಾರಕ್ಕೆ ದಾರಿ ಮಾಡಿದ ಪುರಸಭೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಂಜುನಾಥ್ ಮುದಗಲ್

ವಿಜಯ ಸಿಂಧೂರ, ಲಕ್ಷ್ಮೇಶ್ವರ ಪಟ್ಟಣದಲ್ಲಿ ಗುರುವಾರ ಮಧ್ಯರಾತ್ರಿ ಗಾಳಿ ಗುಡುಗು ಮಿಂಚಿನೊಂದಿಗೆ ಸುರಿದ ಭಾರಿ ಮಳೆಗೆ ಪಟ್ಟಣದ ಇಟ್ಟಿಕೆರೆಯ ಪಕ್ಕದ ಸಾಯಿಬಾಬಾ ದೇವಸ್ಥಾನದ ಹತ್ತಿರ ನೀರು ಜಮಾಗೊಂಡು ಮನೆಗಳಿಗೆ ನುಗ್ಗುವ ಬಿತಿ ಉದ್ಭವಿಸಿತ್ತು ಇದನ್ನು […]

ಕಬ್ಬಿಣದ ರಾಡ್ ನಿಂದ ಗಂಡನ ಕೊಲೆ ಮಾಡಿದ ಹೆಂಡತಿ

ವಿಜಯ ಸಿಂಧೂರ, ನರಗುಂದ ಪತಿಯೇ ಪರದೈವ” ಎನ್ನುವುದು ಭಾರತೀಯ ಸಂಸ್ಕೃತಿಯಲ್ಲಿ, ವಿಶೇಷವಾಗಿ ಹಿಂದೂ ಧರ್ಮದಲ್ಲಿ ಪತಿ-ಪತ್ನಿಯರ ಬಾಂಧವ್ಯದ ಪಾವಿತ್ರ್ಯತೆಯನ್ನು ಬಿಂಬಿಸುವ ಒಂದು ಸುಂದರ ನಂಬಿಕೆ. ಇದರ ಆಳವಾದ ಅರ್ಥ ಮತ್ತು ಮಹತ್ವ ಇತ್ತೀಚೆಗೆ ಕಳೆದುಕೊಳ್ಳುತ್ತಿದೆ […]

ಮಧ್ಯವರ್ಜನ ಶಿಬಿರ ಸಂಜೀವಿನಿ ಇದ್ದಂಗೆ; ದುಶ್ಚಟಮುಕ್ತ ಸಮಾಜದ ಗುರಿ.

ವಿಜಯ ಸಿಂಧೂರ, ನರಗುಂದ ಮಹಿಳೆಯರು ಮುತ್ತೈದೆಯರಾಗಿ ಬಾಳಬೇಕೆಂಬ ಉದ್ದೇಶದಿಂದ ಈ ಶಿಬಿರ ನಡೆಯುತ್ತಿದೆ. ಯಾವ ಹೆಣ್ಣಿಗೂ ಕುಡುಕ ಗಂಡ ಬೇಕಾಗಿಲ್ಲ, ಯಾವ ಮಗುವಿಗೂ ಕುಡುಕ ಅಪ್ಪ ಬೇಕಾಗಿಲ್ಲ. ದೇವರಿಗೂ ಕುಡುಕ ಭಕ್ತ ಬೇಕಾಗಿಲ್ಲ. ಸಮಾಜಕ್ಕೂ […]

2025-2026ನೇ ಸಾಲಿನ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭ

ವಿಜಯ ಸಿಂಧೂರ, ತಾಳಿಕೋಟೆ ಶಿಕ್ಷಣವೆಂಬ ಅಸ್ತ್ರವನ್ನು ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನಮಾನಗಳನ್ನು ಗಳಿಸಿ, ನಮ್ಮ ಗುರಿ ತಲುಪಲು ಸಾಧ್ಯ ಎಂದು ಜಮಖಂಡಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ಸ್ನಾತಕೋತ್ತರ ಕೇಂದ್ರದ […]

ಇ-ಫಾರ್ಮಸಿ ವಿರುದ್ಧ ದೇಶವ್ಯಾಪಿ ಔಷಧ ಬಂದ್: ತಾಳಿಕೋಟಿಯಲ್ಲಿ ವ್ಯಾಪಾರಸ್ಥರ ಮನವಿ

ವಿಜಯ ಸಿಂಧೂರ ತಾಳಿಕೋಟೆ ಆನ್‌ಲೈನ್ ಔಷಧ ಮಾರಾಟ (ಇ-ಫಾರ್ಮಸಿ) ವ್ಯವಸ್ಥೆಯ ಅಕ್ರಮ ಚಟುವಟಿಕೆಗಳು ಹಾಗೂ ಕಾರ್ಪೊರೇಟ್ ಕಂಪನಿಗಳ ಮಾರುಕಟ್ಟೆ ಹಾವಳಿಯನ್ನು ಖಂಡಿಸಿ ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘಟನೆ (AIOCD) ಕರೆ ನೀಡಿದ ದೇಶವ್ಯಾಪಿ […]

error: ವಿಷಯವನ್ನು ರಕ್ಷಿಸಲಾಗಿದೆ - Content is protected !!