ಗಾನ ಮುಗಿಸಿದ ದಕ್ಷಿಣ ಭಾರತದ ಗಾನ ಕೋಗಿಲೆ

ವಿಜಯ ಸಿಂಧೂರ, ಸುದ್ದಿ ಗಾನ ಕೋಗಿಲೆ, ಗಾನ ಸರಸ್ವತಿ ಖ್ಯಾತಿಯ ಹಿರಿಯ ಗಾಯಕಿ ಪದ್ಮಭೂಷಣ ಎಸ್.ಜಾನಕಿ ಇನ್ನು ನೆನಪು ಮಾತ್ರ. 17ಭಾಷೆಗಳ 48 ಸಾವಿರಕ್ಕೂ ಹೆಚ್ಚು ಹಾಡಿಗೆ ಧ್ವನಿಯಾಗಿದ್ದ ಇವರ ಕಂಠಸಿರಿಗೆ ತಲೆದೂಗದವರಿಲ್ಲ.ತಾಯಿ ಬಾರ […]

33 ದಿನಗಳ ಶಿವಯೋಗ ಸಮಾಧಿ ಬಳಿಕ ರಾಚೋಟೇಶ್ವರ ಶ್ರೀಗಳು ಅಸ್ವಸ್ಥ..! ಗದಗ ಜಿಲ್ಲಾಸ್ಪತ್ರೆಗೆ ದಾಖಲು

“33 ದಿನಗಳ ಸಮಾಧಿ ಬಳಿಕ…”“ಶ್ರೀಗಳು ಅಸ್ವಸ್ಥ..!”ಆತಂಕ ಬೇಡ ಎಂದ ವೈದ್ಯರು..! ವಿಜಯ ಸಿಂಧೂರ ಸುದ್ದಿ ಗದಗ ಜಿಲ್ಲೆಯ ಅಂತೂರು-ಬೆಂತೂರು ಮಠದಲ್ಲಿ ಕಳೆದ 33 ದಿನಗಳಿಂದ ಶಿವಯೋಗ ಸಮಾಧಿ ತಪಸ್ಸು ಕೈಗೊಂಡಿದ್ದ ರಾಚೋಟೇಶ್ವರ ಶಿವಾಚಾರ್ಯ ಶ್ರೀಗಳು […]

ಜಕ್ಕಲಿಯಲ್ಲಿ ರೂ.3 ಕೋಟಿ ಅನುದಾನದ ಶ್ರೀ ಅಂದಾನಪ್ಪ ದೊಡ್ಡಮೇಟಿ ಸ್ಮಾರಕ ಭವನಕ್ಕೆ ಭೂಮಿ ಪೂಜೆ

ವಿಜಯ ಸಿಂಧೂರ ನರೇಗಲ್ಲ, ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖ ಹೋರಾಟಗಾರ ಹಾಗೂ ಕನ್ನಡ ನಾಡು-ನುಡಿಯ ಅಭಿಮಾನಿಯಾಗಿದ್ದ ದಿವಂಗತ ಅಂದಾನಪ್ಪ ದೊಡ್ಡಮೇಟಿಯವರ ಸ್ಮಾರಕ ಭವನ ನಿರ್ಮಾಣ ಮತ್ತು ಅಭಿವೃದ್ಧಿ ಕಾಮಗಾರಿಗೆ ಜು. 5ರಂದು ಜಕ್ಕಲಿ ಗ್ರಾಮದಲ್ಲಿ […]

ಎಸ್ ಸಿ -ಎಸ್ ಟಿ ಪತ್ರಕರ್ತರ ಸಮಸ್ಯೆ ಆಲಿಸಲು ಅಧ್ಯಯನ ಸಮಿತಿಯಿಂದ ಜಿಲ್ಲಾವಾರು ಪ್ರವಾಸ

ಬೆಂಗಳೂರು ಜು.4- ರಾಜ್ಯದ ಎಸ್ ಸಿ -ಎಸ್ ಟಿ ಪತ್ರಿಕಾ ಮಾಲೀಕರ ಹಾಗೂ ಪತ್ರಕರ್ತರ ಆರ್ಥಿಕ, ಸಾಮಾಜಿಕ ಹಾಗೂ ಔದ್ಯಮಿಕ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಸರ್ಕಾರ ನೇಮಿಸಿರುವ ಸಮಿತಿ ಮುಂದಿನ […]

ಅಂಜನಾದ್ರಿಗೆ ರಾಹುಲ್ ದ್ರಾವಿಡ್ ಭೇಟಿ: 575 ಮೆಟ್ಟಿಲೇರಿ ಹನುಮಾನ ದರ್ಶನ ಪಡೆದ ದಂಪತಿ

ಕೊಪ್ಪಳ: ಜಿಲ್ಲೆಯ ಪ್ರಖ್ಯಾತ ಪ್ರವಾಸಿ ಹಾಗೂ ಧಾರ್ಮಿಕ ತಾಣ ಅಂಜನಾದ್ರಿ ಬೆಟ್ಟಕ್ಕೆ ಭಾರತದ ಕ್ರಿಕೆಟ್ ತಂಡದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರು ಪತ್ನಿ ಸಮೇತ ಭೇಟಿ ನೀಡಿದ್ದಾರೆ.ಆಂಜನೇಯನ ಜನ್ಮಭೂಮಿಯಾದ ಕೊಪ್ಪಳ ಜಿಲ್ಲೆಯಹನುಮನಹಳ್ಳಿಯಲ್ಲಿರುವ ಅಂಜನಾದ್ರಿ […]

ಬಸ್ ಬ್ರೇಕ್ ಫೇಲ್, ಪ್ರಯಾಣಿಕರು ಆಸ್ಪತ್ರೆಗೆ ದಾಖಲ್

ವಿಜಯ ಸಿಂಧೂರ ಸುದ್ದಿ ಲಕ್ಷ್ಮೇಶ್ವರ: ಸಾರಿಗೆ ಸಂಸ್ಥೆಯ ಬಸ್ ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ಸಂಜೆ ನಡೆದ ಪರಿಣಾಮ 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡು […]

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಷಡ್ಯಂತ್ರ

ವಿಜಯ ಸಿಂಧೂರ,ಸುದ್ದಿ ದಾವಣಗೆರೆ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಹುದ್ದೆಯಿಂದ ಕೆಳಗಿಳಿಸುವ ಕುರಿತು ಆಡಿಯೋ ವೈರಲ್ ಆದ ಬೆನ್ನಲ್ಲೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ವಿಜಯೇಂದ್ರ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ದೂರಿದ್ದಾರೆ. […]

ಗಂಡ ಹೆಂಡತಿ ಜಗಳ ಟವರ್ ಏರುವ ತನಕ..!

ವಿಜಯ ಸಿಂಧೂರ, ಸುದ್ದಿ ಗದಗ : ಎಣ್ಣೆ ಕುಡ್ದ.. ಹೆಂಡ್ತಿಗೆ ಹೊಡ್ದ.. ಕ್ಷುಲ್ಲಕ ಜಗಳ..! ಹೆಂಡತಿ ತವರು ಸೇರಿದಳು….. ಹೆಂಡತಿ ಬೆಕೆಂದು..ಟವರ್ ಏರಿದ ಭೂಪ..! ಗಂಡ ಹೆಂಡತಿ ಜಗಳ ಟವರ್ ಏರುವ ತನಕ..! ಅರೇ […]

ಜುಲೈ 1 ರಂದು “ಭಾರತ್ ಜೋಡೋ ಭವನ”ದಲ್ಲಿ ಒಂದು ದಿನದ ವಿಚಾರ ಸಂಕೀರಣ

ವಿಜಯ ಸಿಂಧೂರ, ಗದಗ ಬೆಂಗಳೂರಿನ ಕೆಪಿಸಿಸಿಯ “ಭಾರತ್ ಜೋಡೋ ಭವನ”ದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿಯ ವತಿಯಿಂದ ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ವಿನಯಕುಮಾರ ಸೊರಕೆ ಅವರ ನೇತೃತ್ವದಲ್ಲಿ ಜುಲೈ 01 ರ […]

ಕಾರ್, ಬೈಕ್ ಅಪಘಾತ ತಂದೆ, ಮಗ ಸಾವು

ವಿಜಯ ಸಿಂಧೂರ, ಸುದ್ದಿ ಶಿರಹಟ್ಟಿ: ತಾಲೂಕಿನ ವರವಿ ಕ್ರಾಸ್ ಸಮೀಪ ರವಿವಾರ ಬೆಳಿಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ತಂದೆ ಮತ್ತು ಮಗ ಸ್ಥಳದಲ್ಲೇ ಸಾವನ್ನಪ್ಪಿದ ಹ್ರದಯವಿದ್ರಾಹಕ ಘಟನೆ ನಡೆದಿದೆ. ಮೃತರನ್ನು […]

error: ವಿಷಯವನ್ನು ರಕ್ಷಿಸಲಾಗಿದೆ - Content is protected !!