Breaking News
ಸ್ಥಳೀಯ ಸುದ್ದಿ
Main News
Featured News
Banner News

Quick Updates
View Allಬಡವರ ಅನ್ನಭಾಗ್ಯ ಯೋಜನೆಯ ಅನ್ನಕ್ಕೆ ಕನ್ನ ಹಾಕಿದ ಖದೀಮರು
- Vijay Shindur
- June 2, 2026
- 0
ಒಂದೇ ವಿದ್ಯಾರ್ಥಿನಿ ಯಶೋಧಾ ಮೂರು ವಸತಿ ಶಾಲೆಗೆ ಆಯ್ಕೆ
- Vijay Shindur
- June 2, 2026
- 0
ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ
- Vijay Shindur
- June 1, 2026
- 0
News Highlights
View AllHot Topics
View Allಸಿಲಿಂಡರ್ ಸೋರಿಕೆ ಎಂಟು ಜನರಿಗೆ ಗಾಯ
- Vijay Shindur
- May 30, 2026
- 0
ವಿಜಯ ಸಿಂಧೂರ,ತಾಳಿಕೋಟೆ ಪಟ್ಟಣದ ಬಜಾರದ ಹನುಮಾನ ಮಂದಿರದ ಬಳಿಯಲ್ಲಿರುವ ಭೂಮಿಕಾ ಹೋಟೆಲ್ ನಲ್ಲಿ ಶುಕ್ರವಾರ ಬೆಳಿಗಿನ ಸಮಯದಲ್ಲಿ ಅಡುಗೆ ಅನಿಲ ಸಿಲಿಂಡರ್ ಸೋರಿಕೆಯಾಗಿ ಎಂಟು ಜನರಿಗೆ ಸುಟ್ಟ ಗಾಯಗಳಾದ ಘಟನೆ ಜರುಗಿದೆ. ಹೋಟೆಲ್ ಮಾಲೀಕ ಬಸವರಾಜ ಕುಂಬಾರ ಎಂದಿನಂತೆ ಹೋಟೆಲ್ ಪ್ರಾರಂಭಿಸಿ ತಿಂಡಿ ತಯಾರಿಕೆಗೆ ಸಿದ್ಧತೆ ನಡೆಸಿದ್ದರು. ಈ ಸಂದರ್ಭದಲ್ಲಿ ಸ್ಟೋವ್ ಬಳಿ ಸೋರಿಕೆಯಾದ ಅನಿಲದಿಂದ…
ಜೀವನ ಆಯ್ದುಕೊಳ್ಳಿ, ತಂಬಾಕನಲ್ಲ : ನ್ಯಾ. ಮಹದೇವಪ್ಪ ಹೆಚ್
- Vijay Shindur
- May 30, 2026
- 0
ವಿಜಯ ಸಿಂಧೂರ, ರೋಣ ತಂಬಾಕು ಸಾಮಾನ್ಯವಾಗಿ ಪ್ರತಿ ಮನುಷ್ಯನ ದೈನಂದಿನ ಜೀವನದಲ್ಲೂ ಅವಿಭಾಜ್ಯ ಅಂಗವಾಗಿ ಸೇರಿಕೊಂಡು, ತನ್ನ ಕರಾಳ ಬಾಹುಗಳಿಂದ ಮನುಷ್ಯನಿಗೆ ಮಾರಕವಾಗಿ ಪರಿಣಮಿಸಿ, ಮನುಷ್ಯನ ಆರೋಗ್ಯದ ಮೇಲೆ ಮಾರಕ ಪರಿಣಾಮವನ್ನು ಬೀರುತ್ತಿದೆ ಹಾಗಾಗಿ ಪ್ರತಿಯೊಬ್ಬರೂ ಜೀವನವನ್ನು ಆಯ್ದುಕೊಳ್ಳಿ ತಂಬಾಕನಲ್ಲ ಎಂದು ಹಿರಿಯ ದಿವಾನಿ ನ್ಯಾಯಾಧೀಶರಾದ ಹೆಚ್ ಮಹಾದೇವಪ್ಪ ಹೇಳಿದರು.ಅವರು ರೋಣ ಪಟ್ಟಣದ ತಾಲೂಕ ಆರೋಗ್ಯ…
ಅಭಿವೃದ್ಧಿ ಹರಿಕಾರ ಜಿ.ಎಸ್.ಪಾಟೀಲರಿಗೆ ಸಚಿವ ಸ್ಥಾನ ನೀಡಿ
- Vijay Shindur
- May 28, 2026
- 0
ವಿಜಯ ಸಿಂಧೂರ ರೋಣ ರೈತ ಮನೆತನದಲ್ಲಿ ಹುಟ್ಟಿದ ವ್ಯಕ್ತಿ ಜನಪ್ರತಿನಿಧಿಯಾದರೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ, ಮೂಲಸೌಕರ್ಯ ಪ್ರಗತಿಗೆ ಹೇಗೆ ಕಾರಣವಾಗುತ್ತದೆ ಎಂಬುದಕ್ಕೆ ಈಗಿನ ರೋಣ ಮತಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ ಸಾಕ್ಷಿಯಾಗಿದ್ದಾರೆ.ನಾಲ್ಕು ಬಾರಿ ಶಾಸಕರಾಗಿ, ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದ ಜನಾನುರಾಗಿ, ಹಿರಿಯ ರಾಜಕಾರಣಿ ಜಿ.ಎಸ್.ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕು ಎಂದು ದಲಿತ ಮುಖಂಡ…
ಬಕ್ರೀದ್ ತ್ಯಾಗ ಬಲಿದಾನದ ಪ್ರತಿಕ
- Vijay Shindur
- May 28, 2026
- 0
ವಿಜಯ ಸಿಂಧೂರ ತಾಳಿಕೋಟೆ ತ್ಯಾಗ ಹಾಗೂ ಬಲಿದಾನದ ಪ್ರತೀಕವಾಗಿರುವ ಬಕ್ರೀದ್ (ಈದ್ ಉಲ್ ಅಝಾ) ಹಬ್ಬವನ್ನು ಪಟ್ಟಣದಲ್ಲಿ ಗುರುವಾರ ಮುಸ್ಲಿಂ ಬಾಂಧವರು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಪಟ್ಟಣದ ಶಾಹಿ ಈದ್ಗಾ, ಹುಣಸಗಿ ರಸ್ತೆಯ ನೂತನ ಈದ್ಗಾ, ಮಿಲ್ಲತ್ ನಗರ ಈದ್ಗಾ ಸೇರಿದಂತೆ ವಿವಿಧ ಮಸೀದಿಗಳಲ್ಲಿ ವಿಶೇಷ ಸಾಮೂಹಿಕ ಪ್ರಾರ್ಥನೆಗಳು ನೆರವೇರಿದವು.ಬೆಳಗ್ಗಿನಿಂದಲೇ ಸಾವಿರಾರು ಭಕ್ತರು ಈದ್ಗಾ…
The Bulletin
View Allಬಡವರ ಅನ್ನಭಾಗ್ಯ ಯೋಜನೆಯ ಅನ್ನಕ್ಕೆ ಕನ್ನ ಹಾಕಿದ ಖದೀಮರು
- Vijay Shindur
- June 2, 2026
- 0
ರೋಣ: ಬಡವರ ಹೊಟ್ಟೆ ತುಂಬಿಸಬೇಕಾದ ಸರ್ಕಾರದ ಪಡಿತರ ಅಕ್ಕಿಯನ್ನೇ ಹಣ ಮಾಡುವ ದಂಧೆಗೆ ಬಳಸಲು ಯತ್ನಿಸಿದ್ದ ಅಕ್ರಮ ಜಾಲವನ್ನು ರೋಣದಲ್ಲಿ…
ಗರಿಗೆದರಿದ ಮುಂಗಾರು ಬಿತ್ತನೆ:ಮಳೆರಾಯನ ಆಗಮನಕ್ಕಾಗಿ ಮುಗಿಲತ್ತ ರೈತರ ಚಿತ್ತ.
- Vijay Shindur
- June 2, 2026
- 0
ಪ್ರಕಾಶ ಗುದ್ನೇಪ್ಪನವರ,ಗದಗ ವಿಜಯ ಸಿಂಧೂರ ವಿಶೇಷ ವರದಿ ಮಣ್ಣಿನಲ್ಲಿ ಅಗತ್ಯವಾದ ತೆವಾಂಶವಿದ್ದಾಗ ಮಾತ್ರ ಬಿತ್ತನೆ ಕಾರ್ಯ ಮಾಡುವುದು ಉತ್ತಮ ಆದರೆ…
ಒಂದೇ ವಿದ್ಯಾರ್ಥಿನಿ ಯಶೋಧಾ ಮೂರು ವಸತಿ ಶಾಲೆಗೆ ಆಯ್ಕೆ
- Vijay Shindur
- June 2, 2026
- 0
ವಿಜಯ ಸಿಂಧೂರ, ರೋಣ ಪಟ್ಟಣದ ಎಲ್.ಐ. ದಿಂಡೂರ್ ನವೋದಯ ತರಬೇತಿ ಕೇಂದ್ರದ ವಿದ್ಯಾರ್ಥಿನಿ ಕುಮಾರಿ ಯಶೋಧ ನಾಯಕ್ ಮೂರು ವಸತಿ…
ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ
- Vijay Shindur
- June 1, 2026
- 0
ವಿಜಯ ಸಿಂಧೂರ, ತಾಳಿಕೋಟೆ ಪಟ್ಟಣದ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆ ತಾಳಿಕೋಟೆಯಲ್ಲಿ ಶಾಲಾ…
ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ
- Vijay Shindur
- June 1, 2026
- 0
ವಿಜಯ ಸಿಂಧೂರ ತಾಳಿಕೋಟೆ ಬಸವನ ಬಾಗೇವಾಡಿ ತಾಲೂಕಿನ ಹಂಗರಗಿ ಕ್ರಾಸ್ ಬಳಿ ಇತ್ತೀಚೆಗೆ ನಡೆದ ದಲಿತ ಯುವಕ ರವಿಚಂದ್ರ ಮಾದರ…
ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹ
- Vijay Shindur
- June 1, 2026
- 0
ವಿಜಯ ಸಿಂಧೂರ, ತಾಳಿಕೋಟೆ ಅಥಣಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ…
News Briefing
View Allಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ
- Vijay Shindur
- June 1, 2026
- 0
ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹ
- Vijay Shindur
- June 1, 2026
- 0
ನಿವೃತ್ತ ನೌಕರರ ಬೀಳ್ಕೊಡುವ ಸಮಾರಂಭ
- Vijay Shindur
- May 31, 2026
- 0
Current Affairs
View Allಮಳೆಗಾಲದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ : ಚಂದ್ರಶೇಖರ ಬಿ ಕಂದಕೂರ
- Vijay Shindur
- June 3, 2026
- 0
ವಿಜಯ ಸಿಂಧೂರ, ಹೊಳೆ ಆಲೂರ ಮಳೆಗಾಲದ ಸಂದರ್ಭದಲ್ಲಿ ಗ್ರಾಮದಲ್ಲಿ ಸ್ವಚ್ಛತೆ ಮತ್ತು ಸಾರ್ವಜನಿಕ ಆರೋಗ್ಯ ರಕ್ಷಣೆ ಅತ್ಯಂತ ಮಹತ್ವದ್ದಾಗಿದ್ದು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಛತಾ ಕಾರ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಎಂದು ರೋಣ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಬಿ. ಕಂದಕೂರ ಹೇಳಿದರು. ಅವರು ಗ್ರಾಮ ಪಂಚಾಯತಿ ಕಚೇರಿಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ…
ಚಕ್ಕಡಿ ರಸ್ತೆ ಹರಿಕಾರ ಶಾಸಕ ಕೋನರೆಡ್ಡಿಗೆ ಮಂತ್ರಿ ಸ್ಥಾನ ನೀಡಬೇಕೆಂದು ಅಹಿಂದ ಸಂಘಟನೆ ವತಿಯಿಂದ ಆಗ್ರಹ
- Vijay Shindur
- June 3, 2026
- 0
ವಿಜಯ ಸಿಂಧೂರ ಅಣ್ಣಿಗೇರಿ ಚಕ್ಕಡಿ ರಸ್ತೆ ಹರಿಕಾರ,ಕಳಸಾ ಬಂಡೂರಿ, ರೈತ ಹೋರಾಟಗಾರ,ಬೆಣ್ಣೆ ಹಳ್ಳ ಕಾಮಗಾರಿಯ ರೂವಾರಿಗಳು ನವಲಗುಂದ ವಿಧಾನಸಭಾ ಕ್ಷೇತ್ರದ ಶಾಸಕ ಎನ್ ಎಚ್ ಕೋನರೆಡ್ಡಿ ಅವರಿಗೆ ನೂತನ ಮುಖ್ಯಮಂತ್ರಿ ಪ್ರಮಾಣವಚನದ ಸಚಿವ ಸಂಪುಟ ವಿಸ್ತರಣೆಯಲ್ಲಿ ಕೆ ಶಿವಕುಮಾರ ಅವರು, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಸಾಹೇಬರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚರ್ಚೆ ನಡೆಸಿ ಶಾಸಕ…
ಸಚಿವ ಸ್ಥಾನಕ್ಕೆ ಆಗ್ರಹ; 101 ತೆಂಗಿನ ಒಡೆದು, ಉರುಳು ಸೇವೆ
- Vijay Shindur
- June 2, 2026
- 0
ವಿಜಯ ಸಿಂಧೂರ ರೋಣ ರೋಣ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿರುವ ಶಾಸಕ ಜಿ.ಎಸ್.ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ಜಿ.ಎಸ್.ಪಾಟೀಲರ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದ ಶ್ರೀ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಿ ಮಂಗಳವಾರ 101 ಈಡುಗಾಯಿ ಒಡೆದು, ಶ್ರೀ ವೀರಭದ್ರೇಶ್ವರ ಮೂರ್ತಿಗೆ ಹಾಲಿನ ಅಭಿಷೇಕ ಮಾಡಿ,ಪೊತರಾಜನ ಕಟ್ಟೆಯ ವರೆಗೆ ಉರುಳು ಸೇವೆ ಸಲ್ಲಿಸಿದರು…
ಮುಂಗಾರು ಹಂಗಾಮಿಗೆ ಬಲ: ರೈತರಿಗೆ ಗುಣಮಟ್ಟದ ಬೀಜ ವಿತರಣೆ ಆರಂಭ
- Vijay Shindur
- June 2, 2026
- 0
ವಿಜಯ ಸಿಂಧೂರ ತಾಳಿಕೋಟೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ ತಾಳಿಕೋಟೆಯ ರೈತ ಸಂಪರ್ಕ ಕೇಂದ್ರದಲ್ಲಿ 2026-27ನೇ ಸಾಲಿನ ಬೀಜ ವಿತರಣಾ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಲಾಯಿತು. ರೈತರಿಗೆ ಸರಿಯಾದ ಸಮಯದಲ್ಲಿ ಗುಣಮಟ್ಟದ ಬೀಜ ಒದಗಿಸುವ ಮೂಲಕ ಇಳುವರಿ ಹೆಚ್ಚಿಸುವ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ.ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ತೊಗರಿ ಬೀಜೋಪಚಾರದ ಪ್ರಾತ್ಯಕ್ಷಿಕೆ…
Global Watch
View Allಸೇವಾ ರತ್ನ ಪ್ರಶಸ್ತಿ ಪುರಸ್ಕೃತ ಬಿಇಓ ನಾಣಿಕೀ ನಾಯ್ಕ ಅವರಿಗೆ ಬಿಳ್ಕೊಡಿಗೆ
- Vijay Shindur
- May 31, 2026
- 0
ವಿಜಯ ಸಿಂಧೂರ ಶಿರಹಟ್ಟಿ ಪಟ್ಟಣದ ಡಬಾಲಿ ಹೈಸ್ಕೂಲ್ ಮೈದಾನದಲ್ಲಿ ಶನಿವಾರ ಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿ ನಾಣಿಕೀ ನಾಯ್ಕ…
ಡೀಸೆಲ್ ಅಭಾವ ಪೆಟ್ರೋಲ್ ಪಂಪ್ ಗೆ ಮುಗಿಬಿದ್ದ ಜನತೆ, ಪೊಲೀಸರ ನಿಯಂತ್ರಣ
- Vijay Shindur
- May 30, 2026
- 0
ವಿಜಯ ಸಿಂಧೂರ, ಲಕ್ಷ್ಮೇಶ್ವರ ತಾಲೂಕಿನಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ರೈತರಲ್ಲಿ ಹರ್ಷವನ್ನು ತಂದಿದೆ ಇದರಿಂದ ಮುಂಗಾರು ಬಿತ್ತನೆಯ ಚಟುವಟಿಕೆಯ ಕಾರ್ಯ…
ಬೃಹತ್ ಪ್ರತಿಭಟನೆಗೆ ಪೂರ್ವಭಾವಿ ಸಭೆ: ಕ್ರೂರ ಹತ್ಯೆ ಖಂಡನೆ
- Vijay Shindur
- May 30, 2026
- 0
ವಿಜಯ ಸಿಂಧೂರ, ತಾಳಿಕೋಟೆ ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಯುವಕ ರವಿಚಂದ್ರ ದೇವಪ್ಪ ಮಾದರ ಅವರನ್ನು ಬಾಗೇವಾಡಿ ತಾಲೂಕಿನ ಹಂಗರಗಿ…
ಸಿಲಿಂಡರ್ ಸೋರಿಕೆ ಎಂಟು ಜನರಿಗೆ ಗಾಯ
- Vijay Shindur
- May 30, 2026
- 0
ವಿಜಯ ಸಿಂಧೂರ,ತಾಳಿಕೋಟೆ ಪಟ್ಟಣದ ಬಜಾರದ ಹನುಮಾನ ಮಂದಿರದ ಬಳಿಯಲ್ಲಿರುವ ಭೂಮಿಕಾ ಹೋಟೆಲ್ ನಲ್ಲಿ ಶುಕ್ರವಾರ ಬೆಳಿಗಿನ ಸಮಯದಲ್ಲಿ ಅಡುಗೆ ಅನಿಲ…
ಜೀವನ ಆಯ್ದುಕೊಳ್ಳಿ, ತಂಬಾಕನಲ್ಲ : ನ್ಯಾ. ಮಹದೇವಪ್ಪ ಹೆಚ್
- Vijay Shindur
- May 30, 2026
- 0
ವಿಜಯ ಸಿಂಧೂರ, ರೋಣ ತಂಬಾಕು ಸಾಮಾನ್ಯವಾಗಿ ಪ್ರತಿ ಮನುಷ್ಯನ ದೈನಂದಿನ ಜೀವನದಲ್ಲೂ ಅವಿಭಾಜ್ಯ ಅಂಗವಾಗಿ ಸೇರಿಕೊಂಡು, ತನ್ನ ಕರಾಳ ಬಾಹುಗಳಿಂದ…
Express List
View All44 ವರ್ಷಗಳ ಸೇವೆಗೆ ಗೌರವ: ರವಿ ರಾಠೋಡರಿಗೆ ಬೀಳ್ಕೊಡುಗೆ
- Vijay Shindur
- June 2, 2026
- 0
ಬಡವರ ಅನ್ನಭಾಗ್ಯ ಯೋಜನೆಯ ಅನ್ನಕ್ಕೆ ಕನ್ನ ಹಾಕಿದ ಖದೀಮರು
- Vijay Shindur
- June 2, 2026
- 0
Quick Updates
View Allಸಚಿವ ಸ್ಥಾನಕ್ಕೆ ಆಗ್ರಹ; 101 ತೆಂಗಿನ ಒಡೆದು, ಉರುಳು ಸೇವೆ
- Vijay Shindur
- June 2, 2026
- 0
44 ವರ್ಷಗಳ ಸೇವೆಗೆ ಗೌರವ: ರವಿ ರಾಠೋಡರಿಗೆ ಬೀಳ್ಕೊಡುಗೆ
- Vijay Shindur
- June 2, 2026
- 0
Follow Us On:
Fast Facts
View Allಒಂದೇ ವಿದ್ಯಾರ್ಥಿನಿ ಯಶೋಧಾ ಮೂರು ವಸತಿ ಶಾಲೆಗೆ ಆಯ್ಕೆ
- Vijay Shindur
- June 2, 2026
- 0
ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ
- Vijay Shindur
- June 1, 2026
- 0
ಶಾಸಕ ಲಕ್ಷ್ಮಣ ಸವದಿ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹ
- Vijay Shindur
- June 1, 2026
- 0
ನಿವೃತ್ತ ನೌಕರರ ಬೀಳ್ಕೊಡುವ ಸಮಾರಂಭ
- Vijay Shindur
- May 31, 2026
- 0
Live Updates
View Allಗುರು ವಂದನೆ, ಸ್ನೇಹ ಸಮ್ಮಿಲನ
- Vijay Shindur
- May 30, 2026
- 0
ಬೃಹತ್ ಪ್ರತಿಭಟನೆಗೆ ಪೂರ್ವಭಾವಿ ಸಭೆ: ಕ್ರೂರ ಹತ್ಯೆ ಖಂಡನೆ
- Vijay Shindur
- May 30, 2026
- 0
ಸಿಲಿಂಡರ್ ಸೋರಿಕೆ ಎಂಟು ಜನರಿಗೆ ಗಾಯ
- Vijay Shindur
- May 30, 2026
- 0
ಜೀವನ ಆಯ್ದುಕೊಳ್ಳಿ, ತಂಬಾಕನಲ್ಲ : ನ್ಯಾ. ಮಹದೇವಪ್ಪ ಹೆಚ್
- Vijay Shindur
- May 30, 2026
- 0
ಅಭಿವೃದ್ಧಿ ಹರಿಕಾರ ಜಿ.ಎಸ್.ಪಾಟೀಲರಿಗೆ ಸಚಿವ ಸ್ಥಾನ ನೀಡಿ
- Vijay Shindur
- May 28, 2026
- 0
ಬಕ್ರೀದ್ ತ್ಯಾಗ ಬಲಿದಾನದ ಪ್ರತಿಕ
- Vijay Shindur
- May 28, 2026
- 0
ಹಿರೂರ ಗ್ರಾಮದಲ್ಲಿ ಪುರಾಣ ಪ್ರವಚನ ಮಹೋತ್ಸವ ಆರಂಭ
- Vijay Shindur
- May 27, 2026
- 0
Top Stories
View Allಸಚಿವ ಸ್ಥಾನಕ್ಕೆ ಆಗ್ರಹ; 101 ತೆಂಗಿನ ಒಡೆದು, ಉರುಳು ಸೇವೆ
- Vijay Shindur
- June 2, 2026
- 0
ವಿಜಯ ಸಿಂಧೂರ ರೋಣ ರೋಣ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆಲುವು ಸಾಧಿಸಿರುವ ಶಾಸಕ ಜಿ.ಎಸ್.ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು…
ಮುಂಗಾರು ಹಂಗಾಮಿಗೆ ಬಲ: ರೈತರಿಗೆ ಗುಣಮಟ್ಟದ ಬೀಜ ವಿತರಣೆ ಆರಂಭ
- Vijay Shindur
- June 2, 2026
- 0
ವಿಜಯ ಸಿಂಧೂರ ತಾಳಿಕೋಟೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ ತಾಳಿಕೋಟೆಯ ರೈತ ಸಂಪರ್ಕ ಕೇಂದ್ರದಲ್ಲಿ 2026-27ನೇ…
44 ವರ್ಷಗಳ ಸೇವೆಗೆ ಗೌರವ: ರವಿ ರಾಠೋಡರಿಗೆ ಬೀಳ್ಕೊಡುಗೆ
- Vijay Shindur
- June 2, 2026
- 0
ವಿಜಯ ಸಿಂಧೂರ ತಾಳಿಕೋಟೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಇಲಾಖೆಯಲ್ಲಿ ಸುಮಾರು 44 ವರ್ಷಗಳ ಕಾಲ ನಿಷ್ಠೆ ಮತ್ತು…
