ವಿಜಯ ಸಿಂಧೂರ, ರೋಣ ತಂಬಾಕು ಸಾಮಾನ್ಯವಾಗಿ ಪ್ರತಿ ಮನುಷ್ಯನ ದೈನಂದಿನ ಜೀವನದಲ್ಲೂ ಅವಿಭಾಜ್ಯ ಅಂಗವಾಗಿ ಸೇರಿಕೊಂಡು, ತನ್ನ ಕರಾಳ ಬಾಹುಗಳಿಂದ ಮನುಷ್ಯನಿಗೆ ಮಾರಕವಾಗಿ ಪರಿಣಮಿಸಿ, ಮನುಷ್ಯನ ಆರೋಗ್ಯದ ಮೇಲೆ ಮಾರಕ ಪರಿಣಾಮವನ್ನು ಬೀರುತ್ತಿದೆ ಹಾಗಾಗಿ ಪ್ರತಿಯೊಬ್ಬರೂ ಜೀವನವನ್ನು ಆಯ್ದುಕೊಳ್ಳಿ ತಂಬಾಕನಲ್ಲ ಎಂದು ಹಿರಿಯ ದಿವಾನಿ ನ್ಯಾಯಾಧೀಶರಾದ ಹೆಚ್ ಮಹಾದೇವಪ್ಪ ಹೇಳಿದರು.ಅವರು ರೋಣ ಪಟ್ಟಣದ ತಾಲೂಕ ಆರೋಗ್ಯ…