ವಿಜಯ ಸಿಂಧೂರ, ರೋಣ ಕ್ರಷಿ, ಕುಟುಂಬದ ನಿರ್ವಹಣೆಗಾಗಿ ಮಾಡಿದ ಸಾಲ ಭಾರವಾಗಿ, ಸಾಲದಿಂದ ಮುಕ್ತಿ ಸಾಧ್ಯವಿಲ್ಲ ಎಂದು ಮನನೊಂದು ಯುವ ರೈತ ನೇಣಿಗೆ ಶರಣಾದ ದುರ್ಘಟನೆ ತಾಲೂಕಿನ ಚಿಕ್ಕಮಣ್ಣೂರ ಗ್ರಾಮದಲ್ಲಿ ನಡೆದಿದೆ. ಕಳೇದ ವರ್ಷದ ಅತಿವೃಷ್ಟಿ ಈ ಭಾರಿ ಸಕಾಲಕ್ಕೆ ಮಳೆಯಾಗದೆ ಬೆಳೆ ಕೈಕೊಟ್ಟಿದ್ದರಿಂದಮನನೊಂದ ಯುವ ರೈತ ಸಾಲದ ಚಿಂತೆಯಿಂದ ಹೊರಬರಲಾಗದೆ ನೇಣು ಬಿಗಿದುಕೊಂಡು ಆತ್ಮಹತ್ಯೆ…